Saturday, October 3, 2015

CHAPTER 12- Bheema, the hunch back,wins the wrestler Kulasekhar


Subbya Sreshti went on to narrate the miracle performed by SripadaSrivallabha at the age of four in Narasimha verma's house. How Kulasekahra a proficient in 'Varmakala' was humbled by him using Bheema as his instrument.

Listen to the story  ( 20 minutes)




ನರಸಿಂಹ ವರ್ಮರು ಶ್ರೀಪಾದರಿಗಾಗಿ ಬೆಳ್ಳಿ ಜರಿ ಪೇಟ ತಯಾರು  ಮಾಡಿಸಿ ಕೊಟ್ಟಿದ್ದರು. ಅವರು ತಮ್ಮ ಜಮೀನನ್ನು ತೋರಿಸಲು ಹೋಗುವಾಗಲೆಲ್ಲಾ ಅದನ್ನು ಧರಿಸಿ  ಹೋಗುವುದು ಪರಿಪಾಠ. ಒಂದು ದಿನ ಪೇಟ ಧರಿಸುವಾಗ  ಶ್ರೀಪಾದರು "ತಾತಾ! ನಾವು ಸ್ವಲ್ಪ ಹೊತ್ತು  ದಡೆದು ಹೋಗ ಬಹುದಲ್ಲವೆ?" ಎಂದರು.  ಅಷ್ಟರಲ್ಲಿ ಪೀಠಿಕಾಪುರದ ಮಲ್ಲಯೋಧರು ಬಂದರು. ಅವರು ಶ್ರೀಪಾದರಿಗೆ ಶರಣಾದರು. ಶ್ರೀಪಾದರು ಅವರಿಗೆ ಅಭಯವಿತ್ತರು. ಪೀಠಿಕಾಪುರದಲ್ಲಿ ಭೀಮನೆಂಬ ಗೂನನಿದ್ದ. ......."ಮಲ್ಲಯೋಧರೊಂದಿಗೆ ನಮಗೇನು ಭಯ ?" ಎಂದು ಶ್ರಿಪಾದರು ಹೇಳಿದರು. ದತ್ತನ ಲೀಲೆಗಳು ಚಿತ್ರ-ವಿಚಿತ್ರವಾದವು. ಕುಲಶೇಖರನ ಮೇಲೆ ಹೋರಾಡಲು  ಭೀಮನನ್ನು ಆರಿಸಿದ್ದು ಪೀಠಿಕಾಪುರದ  ಜನರಿಗೆ ಆಶ್ಚರ್ಯತರಿಸಿತ್ತು. ಈ ಏಟಿನಿಂದ ಭೀಮ ಸಾಯಬಹುದು ಅಥವಾ ಶ್ರೀಪಾದ ದಿವ್ಯತ್ವ ಬೆಳೆಕಿಗೆ ಬರಬಹುದೆಂದು ಜನ ಮಾತನಾಡಿಕೊಂಡರು.....

No comments:

Post a Comment